" ಮೈಸೂರು ಸಂಗೀತ ವಿದ್ಯಾಲಯದ ರಜತಮಹೋತ್ಸವ " ದ ಸಂದರ್ಭದಲ್ಲಿ ರಚಿಸಿದ, ವಿಶೇಷ ಕಮಿಟಿ !

ಹೊರನಾಡಿನ ಅನೇಕ ವೈವಿಧ್ಯಪೂರ್ಣ ಸಂಗೀತಾಸಕ್ತರ ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಉಮಾನಾಗಭೂಷಣ, ಹಾಗೂ ನಾಗಭೂಷಣರು ತಮ್ಮ ಸಂಗೀತವಿದ್ಯಾಭ್ಯಾಸದ ಕಾರ್ಯವಿಧಿಗಳನ್ನು ನಿಯೋಜಿಸಿ ಪ್ರಸ್ತುತಪಡಿಸುತ್ತಾ ಬಂದಿದ್ದಾರೆ. ಸಂಗೀತ ಸಾರ್ವಭೂಮ, ತ್ಯಾಗರಾಜರ ಜೊತೆಗೆ, ಕರ್ನಾಟಕ ಸಂಗೀತ ಪಿತಾಮಹ, ಪುರುಂದರದಾಸರ ಆರಾಧನಾ ಮಹೋತ್ಸವಗಳನ್ನು ಪ್ರತಿವರ್ಷವೂ ತಪ್ಪದೆ ನಡೆಸಿಕೊಂಡು ಬಂದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇಲ್ಲಿಗೆ, ಕರ್ನಾಟಕದ ಹೆಸರಾಂತ ಗಾನವಿದುಷಿಯರಾದ, ಡಾ. ಟಿ. ಎಸ್. ಸತ್ಯವತಿ, ಮುಂತಾದವರು ಬಂದು, ’ಸಂಗೀತ ಕಾರ್ಯಾಗಾರ ’ ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.

Comments

Popular posts from this blog

ಮುಂಬಯಿಯ ಮೈಸೂರ್ ಸಂಗೀತ ವಿದ್ಯಾಲಯ ದೊಂಬಿವಲಿಯ ಆಡಳಿತಾಧಿಕಾರಿ ಶ್ರೀ. ಬಿ. ನಾಗಭೂಷಣ್ ಇನ್ನಿಲ್ಲ !

ಸನ್. ೨೦೧೨ ರ ಸಾಲಿನ, 'ಶ್ರೀ. ಪುರುಂದರದಾಸರ ಮತ್ತು ಶ್ರೀ. ತ್ಯಾಗರಾಜರ ಆರಾಧನಾ ಮಹೋತ್ಸವ', 'ಡೊಂಬಿವಲಿಯ, ಮೈಸೂರ್ ಸಂಗೀತ ವಿದ್ಯಾಲಯ' ದಲ್ಲಿ ! !

'ಮೈಸೂರು ಸಂಗೀತ ವಿದ್ಯಾಲಯ, ದೊಂಬಿವಲಿ', ಆಯೋಜಿಸಿದ್ದ, " ಶಂಕರ ವಿಜಯ," 'ಕಾವ್ಯವಾಚನ ಕಾರ್ಯಕ್ರಮ' ಯಶಸ್ವಿಯಾಗಿ ನೆರೆವೇರಿತು