Posts

Showing posts from March, 2012

ವಿದುಷಿ . ಉಮಾ ನಾಗಭೂಷಣರಿಗೆ, ಮುಂಬೈ ಕರ್ನಾಟಕ ಸಂಘ ಪ್ರದಾನಿಸುವ, ಪ್ರತಿಶ್ಠಿತ ಸಾಧನ ಶಿಖರ ಪ್ರಶಸ್ತಿ

Image
ಈ ಸಮಯದಲ್ಲಿ ಹಾಜರಿದ್ದ ಗಣ್ಯರು,  ಡಾ. ಜೆ.ಬಿ.ಜೋಶಿ, ಶ್ರೀ. ಬಿ.ಎ.ಸನದಿ, ಡಾ. ನರಹಳ್ಳಿ ಸುಬ್ರಹ್ಮಣ್ಯ, ಡಾ. ಭರತ್ ಕುಮಾರ್ ಪೊಲಿಪು, ಮತ್ತು, ಶ್ರೀ.  ಓಂದಾಸ ಕಣ್ಣಂಗಾರ್, ಡಾ. ಬಿ.ಆರ್. ಮಂಜುನಾಥ್, ಡಾ. ಸಂಜೀವ ಶೆಟ್ಟಿ,  ಮೊದಲಾದವರು.

ಮುಂಬೈ ಕನ್ನಡ ಸಂಘದ ಅಮೃತೋತ್ಸವದ ಸಮಾರೋಪ ಸಮಾರಂಭ !

Image
'ಮುಂಬೈ ಕನ್ನಡ ಸಂಘದ ಅಮೃತೋತ್ಸವ ಸಮಾರೋಪ ಸಮಾರಂಭ'ದಲ್ಲಿ ಮುಂಬೈನ ಹಲವಾರು ಸಾಧಕರನ್ನು ಆಹ್ವಾನಿಸಿ  ಗೌರವಿಸಲಾಯಿತು.  ಅವರಲ್ಲಿ ವಿದುಷಿ. ಉಮಾ ನಾಗಭೂಷಣ, ಹಾಗೂ, 'ಶ್ರೀ. ನಾಗಭೂಷಣ್,'  ಮುಖ್ಯರು.