೨೦೦೭ ರಲ್ಲಿ ಮೈಸೂರು ಸಂಗೀತ ವಿದ್ಯಾಲಯ ಹಮ್ಮಿಕೊಂಡ ಕಾರ್ಯಕ್ರಮಗಳು

* ಡಾ. ಕಮಲಾ ಹಂಪನರವರು, ಮೈಸೂರು ಸಂಗೀತ ವಿದ್ಯಾಲಯದ ರಜತ ಮಹೋತ್ಸವದಾಚರಣೆಯ ಸಾಧನೆಗೆ ಅಭಿನಂದಿಸಿ, ವಿದುಷಿ. ಉಮಾರವರಿಗೆ ಗೌರವ ಸಲ್ಲಿಸುತ್ತಿದ್ದಾರೆ.



* ಜಸ್ಟೀಸ್ ಶ್ರೀಕೃಷ್ಣರವರು, ಕರ್ನಾಟಕ ಭಕ್ತವಿಜಯ ದ ಸಮಯದಲ್ಲಿ ಮಾತಾಡುತ್ತಿರುವುದು.

* ವಿದ್ಯಾರ್ಥಿಗಳು ಸಂಗೀತಕಾರ್ಯಕ್ರಮದಲ್ಲಿ ತಲ್ಲೀನರಾಗಿದ್ದಾರೆ...



* ಶ್ರೀಮತಿ. ಪೂರ್ಣಿಮಾ ಶ್ರೀಕೃಷ್ಣರವರು, ಗುರು ಮಹಾಲಕ್ಷಮ್ಮನವರನ್ನು ಶಾಲುಹೊದಿಸಿ, ಗೌರವಸಲ್ಲಿಸುತ್ತಿದ್ದಾರೆ....

Comments

Popular posts from this blog

ಮುಂಬಯಿಯ ಮೈಸೂರ್ ಸಂಗೀತ ವಿದ್ಯಾಲಯ ದೊಂಬಿವಲಿಯ ಆಡಳಿತಾಧಿಕಾರಿ ಶ್ರೀ. ಬಿ. ನಾಗಭೂಷಣ್ ಇನ್ನಿಲ್ಲ !

ಸನ್. ೨೦೧೨ ರ ಸಾಲಿನ, 'ಶ್ರೀ. ಪುರುಂದರದಾಸರ ಮತ್ತು ಶ್ರೀ. ತ್ಯಾಗರಾಜರ ಆರಾಧನಾ ಮಹೋತ್ಸವ', 'ಡೊಂಬಿವಲಿಯ, ಮೈಸೂರ್ ಸಂಗೀತ ವಿದ್ಯಾಲಯ' ದಲ್ಲಿ ! !

'ಮೈಸೂರು ಸಂಗೀತ ವಿದ್ಯಾಲಯ, ದೊಂಬಿವಲಿ', ಆಯೋಜಿಸಿದ್ದ, " ಶಂಕರ ವಿಜಯ," 'ಕಾವ್ಯವಾಚನ ಕಾರ್ಯಕ್ರಮ' ಯಶಸ್ವಿಯಾಗಿ ನೆರೆವೇರಿತು