" ಮೈಸೂರು ಸಂಗೀತ ವಿದ್ಯಾಲಯದ ರಜತಮಹೋತ್ಸವ " ದ ಸಂದರ್ಭದಲ್ಲಿ ರಚಿಸಿದ, ವಿಶೇಷ ಕಮಿಟಿ !

ಇಲ್ಲಿಗೆ, ಕರ್ನಾಟಕದ ಹೆಸರಾಂತ ಗಾನವಿದುಷಿಯರಾದ, ಡಾ. ಟಿ. ಎಸ್. ಸತ್ಯವತಿ, ಮುಂತಾದವರು ಬಂದು, ’ಸಂಗೀತ ಕಾರ್ಯಾಗಾರ ’ ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.
" ಕರ್ನಾಟಕ ಸಂಗೀತ ಗಾಯನವು ಕೇವಲ ಮನರಂಜನೆಯಲ್ಲಿ ಮಾತ್ರವಲ್ಲದೆ, ಅಧ್ಯಾತ್ಮವೂ ಅದರಲ್ಲಡಗಿರುವುದನ್ನು ನಾವು ಗುರುತಿಸಬೇಕು. ಲೌಕಿಕ ಹಾಗೂ ಪಾರಮಾರ್ಥಿಗಳ ಸುಖಕ್ಕೆ ಲಭ್ಯವಾಗಿರುವ ಸಂಗೀತವೆಂದರೆ, ’ಕರ್ನಾಟಕ ಸಂಗೀತ ’ ! -ವಿದುಷಿ, ಶ್ರೀಮತಿ. ಉಮಾನಾಗಭೂಷಣ, ಪ್ರಾಂಶುಪಾಲರು, ಮೈಸೂರು ಸಂಗೀತ ವಿದ್ಯಾಲಯ, ಡೊಂಬಿವಲಿ. ಮಹಾರಾಷ್ಟ್ರ ರಾಜ್ಯ. ದೂರಧ್ವನಿ ಕ್ರಮಾಂಕ : 09323986708/02513292174
Comments