೨೦೦೨ ರಲ್ಲಿ ೨೦ ನೆಯ ವರ್ಷದ ಸಮಾರಂಭದ ನೆನಪಿನಲ್ಲಿ....


* ಡಾ. ವೆಂಕಟ ಗಡ್ವಾಲ್ ಸ್ಮೃತಿಗ್ರಂಥವನ್ನು ಬಿಡುಗಡೆಮಾಡಿದರು....




* ಬೆಂಗಳೂರಿನಲ್ಲಿ ’ಮೈಸೂರು ಸಂಗೀತ ವಿದ್ಯಾಲಯಕ್ಕೆ ಗೌರವ ” ಸಲ್ಲಿಸಲಾಯಿತು.

Comments

ಸಾಧನೆಯ ಹಾದಿಯಲ್ಲಿ.....

’ಬಲು ಎತ್ತರವ ನೀವ್ ತಲುಪಿರಿ. ನಿಮ್ಮ ಸಾಧನೆಗಳ ಮೆಟ್ಟಿಲುಗಳ ಕೆಳಗೆ ನಿಂತು, ನಿಮ್ಮ ಸಾಧನೆ ಹಾಗೂ ಪರಿಶೋಧನೆಗಳ ನಿಮ್ಮ ಸಾಮರ್ಥ್ಯವನ್ನು ನಾ ಬಲ್ಲೆನು..

ಮನದ ದಡಕ್ಕೆ ಅಪ್ಪಳಿಸುವ ಸಂಗೀತದ ಅಲೆಗಳನ್ನು ನಾ ಕಂಡೆನು. ಅವುಗಳ ಭೋರ್ಗರೆವ ನಾದದಹಿಂದೆ, ಮನದಾಳದ ನೋವುಗಳನ್ನು ಅರಿಯಲಾಗದೆ, ಮೌನರಾಗದಂತೆ, ಮೂಕ ಪ್ರೇಕ್ಷಕಿಯಾದೆನು !

-ದಿವ್ಯಶ್ರೀ, ರುಕ್ಮಿಣೀ, ಮಂಜು, ಲಕ್ಷ್ಮೀ ಮತ್ತು ಜಾನ್ಹವಿ.